fbpx
Karnataka NewsNational

ಫುಲೆ ಶಾಹು ಅಂಬೇಡ್ಕರ್ ಪೌಂಡೇಶನ ವತಿಯಿಂದ ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಛತ್ರಪತಿ ಶಾಹು ಮಹಾರಾಜರ 148 ನೇ ಜಯಂತಿ.

ಫುಲೆ ಶಾಹು ಅಂಬೇಡ್ಕರ್ ಪೌಂಡೇಶನ ವತಿಯಿಂದ ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಛತ್ರಪತಿ ಶಾಹು ಮಹಾರಾಜರ 148 ನೇ ಜಯಂತಿ.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ವಕೀಲರಾದ ಸುರೇಂದ್ರ ಉಗಾರೆಯವರು ಶಾಹು ಮಹಾರಾಜರು ಇತಿಹಾದಲ್ಲಿ ಕ್ರಾಂತಿಕಾರಿ ರಾಜರಂದೇ ಬಿಂಬಿತರಾಗಿದ್ದಾರೆ. ಇವರ ಅಧಿಕಾರವಧಿಯಲ್ಲಿ ಆಡಳಿತದಲ್ಲಿ ಆರ್ಥಿಕವಾಗಿ ಹಿಂದೆ ಇದ್ದ ಜನರಿಗೆ ಶೆ 50%. ಮೀಸಲಾತಿಯನ್ನು ಜಾರಿಗೆ ತಂದರು ಇದರಿಂದಾಗಿ ಮೀಸಲಾತಿಯ ಜನಕ ಎಂದೇ ಕರೆಯಲಾಗುತ್ತಿದೆ. 1921 ರಲ್ಲಿ ಡಾ ಅಂಬೇಡ್ಕರರಿಗೆ ಪಂಡಿತ್ ಎಂಬು ಬಿರುದು ನೀಡಿದ್ದಲ್ಲದೇ ಅವರಿಗೆ ಪತ್ರ ಬರೆಯುವಾಗಲೆಲ್ಲಾ ಲೋಕಮಾನ್ಯ ಎಂದು ಸಂಭೋದಿಸುತ್ತಿದ್ದರು ಎಂದು ಹೇಳಿದರು.

ವೇದಿಕೆಯ ಮೇಲೆ ವಕೀಲರಾದ ಭೀಮಾ ಕಾಂಬಳೆ, ಸಂಪಾದಕರಾದ ಗೋಪಾಳ ಗವಡಾ, ಆನಂದ ಶಿಂಗೆ, ಮನೋಹರ ಕಾಂಬಳೆ, ವಿಲಾಸ ಕಾಂಬಳೆ, ವಕೀಲರಾದ ನಿಂಗಪ್ಪ ಭಜಂತ್ರಿ ಹಾಗೂ ಬಾಳಕೃಷ್ಣ ಕಾಂಬಳೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

flash24x7.com

Tousif M Mulla National President public Rights Cell International Humanity Rights & Media Organizationn Karnataka Human Rights Awareness Forum Mumbai Karnataka Mainorite President Karnataka Human Rights Panel Belagavi District Vice President 99Indianews Belagavi District Reporter Indian News Voice Of Nation INVN News

Related Articles

Leave a Reply

Your email address will not be published. Required fields are marked *

error: Content is protected !!
%d bloggers like this: