fbpx
Feature articlesKarnataka NewsLatestNationalScience

ಜೂಲೈ 7 ಭಯಂಕರ ಗುರುವಾರ! 7 ರಾಶಿಯವರಿಗೆ ಬಾರಿ ಅದೃಷ್ಟ ಗುರುಬಲ ಶುಕ್ರದೆಸೆ ಶುರು ನಿಮ್ಮ ಜೀವನವೇ ಬದಲು!

ಜೂಲೈ 7ನೇ ತಾರೀಕು ಬಹಳ ಭಯಂಕರವಾದ ಗುರುವಾರ.ಗುರುವಾರ ದಿಂದ ಸಾಯಿಬಾಬಾ ದೇವರ ಸಂಪೂರ್ಣ ಕೃಪಾಕಟಾಕ್ಷ ಈ 7 ರಾಶಿಯವರಿಗೆ ಸಿಗುತ್ತದೆ.ಹಾಗಾಗಿ ಈ 7 ರಾಶಿಯವರು ಸಾಯಿ ಬಾಬಾ ದೇವರ ಕೃಪಾ ಕಟಾಕ್ಷಕ್ಕೆ ಪಾತ್ರರಾಗಲಿದ್ದಾರೆ.ಈ 7 ರಾಶಿಯಲ್ಲಿ ಜನಿಸಿದ ವ್ಯಕ್ತಿಗಳು ವ್ಯಾಪಾರ-ವ್ಯವಹಾರದಲ್ಲಿ ಉತ್ತಮ ಲಾಭವನ್ನು ಪಡೆದುಕೊಳ್ಳುತ್ತಾರೆ. ಮದುವೆ ಆಗದೇ ಇರುವವರಿಗೆ ಕಂಕಣ ಭಾಗ್ಯ ಕೂಡಿ ಬರುತ್ತದೆ. ಮುಂದಿನ ಹತ್ತು ವರ್ಷದವರೆಗೂ ಕೂಡ ಈ ರಾಶಿಯಲ್ಲಿ ಹುಟ್ಟಿದಂತಹ ವ್ಯಕ್ತಿಗಳು ಒಳ್ಳೆಯ ದಿನವನ್ನು ಅನುಭವಿಸಲಿದ್ದಾರೆ.

ಈ ರಾಶಿಯವರಿಗೆ ಯಾವುದೇ ಕಷ್ಟ ಬಂದರೂ ಅದನ್ನು ಎದುರಿಸುವ ಧೈರ್ಯ ಇವರಲ್ಲಿ ಇರುತ್ತದೆ.ಈ ರಾಶಿಯ ವ್ಯಕ್ತಿಗಳಿಗೆ ನಾಳೆಯಿಂದ ಎಲ್ಲವೂ ಕೂಡ ಬದಲಾಗಿ ಹೋಗಲಿದೆ. ಈ ರಾಶಿಯಲ್ಲಿ ಹುಟ್ಟಿದಂತಹ ವ್ಯಕ್ತಿಗಳ ಜೀವನದಲ್ಲಿ ಹೊಸ ವ್ಯಕ್ತಿಗಳ ಆಗಮನವಾಗುತ್ತದೆ. ಹೊಸಬರ ಪ್ರವೇಶದಿಂದ ಜೀವನವೇ ಬದಲಾಗಿರಲಿದೆ. ಇದರಿಂದಾಗಿ ನಿಮ್ಮ ಜೀವನ ಸುಖಮಯವಾಗಿ ನಡೆದುಕೊಂಡು ಹೋಗುತ್ತದೆ.

ಮದುವೆಯ ವಿಷಯಕ್ಕೆ ಬಂದರೆ ನೀವು ಇಷ್ಟ ಪಟ್ಟ ಸಂಗಾತಿ ಯನ್ನು ವರಿಸಲಿದ್ದೀರಾ.ನೀವು ಅಂದುಕೊಂಡ ಹಾಗೆ ಮದುವೆ ನೆರವೇರುತ್ತದೆ.ನೀವು ಮದುವೆಯ ನಂತರವು ಕೂಡ ಉತ್ತಮ ಜೀವನವನ್ನು ನಡೆಸುತ್ತಿರ.ವಿವಿಧ ಮೂಲಗಳಿಂದ ನಿಮಗೆ ಆದಾಯವು ಉಕ್ಕಿ ಬರುತ್ತದೆ.ನಿಮಗೆ ಬರುವ ಹಣವನ್ನು ನಿಮಗಾಗಿ ಸ್ವಲ್ಪ ಉಳಿಸಿಕೊಳ್ಳಬೇಕು.ಆಗ ಮಾತ್ರ ನಿಮ್ಮ ಜೀವನದಲ್ಲಿ ತುಂಬಾ ಹಣವನ್ನು ಕಾಣುತ್ತಿರ. ಸಾಯಿಬಾಬಾ ದೇವರ ಕೃಪೆಯಿಂದ. ನಾಳೆಯಿಂದ ಇಷ್ಟೆಲ್ಲಾ ಲಾಭವನ್ನು ಪಡೆಯುವ ಆ ರಾಶಿಗಳು ಯಾವುದು ಎಂದರೆ ಮೇಷ ರಾಶಿ ಕಟಕ ರಾಶಿ ಮಿಥುನ ರಾಶಿ ಕನ್ಯಾ ರಾಶಿ ತುಲಾ ರಾಶಿ ಮೀನ ರಾಶಿ ಮತ್ತು ವೃಶ್ಚಿಕ ರಾಶಿ. ಇದರಲ್ಲಿ ನಿಮ್ಮ ರಾಶಿ ಇದ್ದರು ಇಲ್ಲದಿದ್ದರೂ ಓಂ ಸಾಯಿ ಬಾಬಾ ನಮಃ ಎಂದು ಕಾಮೆಂಟ್ ಮಾಡಿ.

flash24x7.com

Tousif M Mulla National President public Rights Cell International Humanity Rights & Media Organizationn Karnataka Human Rights Awareness Forum Mumbai Karnataka Mainorite President Karnataka Human Rights Panel Belagavi District Vice President 99Indianews Belagavi District Reporter Indian News Voice Of Nation INVN News

Related Articles

Leave a Reply

Your email address will not be published. Required fields are marked *

error: Content is protected !!
%d bloggers like this: