fbpx
All Categories AdvertisementEducationKarnataka NewsNationalSportsStories

ಮಹಿಳೆಯರಿಗೆ ಅಗ್ನಿವೀರ್ ಆಗುವ ಸುವರ್ಣಾವಕಾಶ ಈ ಕೆಳಗಿನ ರಾಜ್ಯದವರು ಭಾಗವಹಿಸಬಹುದು.

*ಮಹಿಳೆಯರಿಗೆ ಅಗ್ನಿವೀರ್ ಆಗುವ ಸುವರ್ಣಾವಕಾಶ (Womenempowerment)*
—————————————————

ಚ.ಕಿತ್ತೂರ: ಅಗ್ನಿಪಥ ಯೋಜನೆ ಅಡಿಯಲ್ಲಿ ಮಹಿಳೆಯರಿಗೂ ಕೂಡ ಅಗ್ನೀವಿರರಾಗಿ ಭಾರತೀಯ ಸೇನೆಯಲ್ಲಿ ಸೇವೆ ಮಾಡುವ ಸುವರ್ಣಾವಕಾಶ ಮಾಡಿ ಕೊಡಲಾಗಿದ್ದು, ಮಹಿಳಾ ಸೇನಾ ಪೊಲೀಸ್ ಆಗಿ ಸೇವೆ ಮಾಡಬಹುದಾಗಿದೆ. ಈ ಹುದ್ದೆಗಳಿಗೆ ಮುಂಬರುವ ದಿನಗಳಲ್ಲಿ ಆನ್ಲೈನ್ ಅರ್ಜಿ ಆರಂಭವಾಗಲಿದ್ದು, ನವೆಂಬರ್ 01 ರಿಂದ 03 ವರೆಗೇ ಬೆಂಗಳೂರಿನಲ್ಲಿ ಭರ್ತಿ ನಡೆಯಲಿದೆ.

*ಈ ಕೆಳಗಿನ ರಾಜ್ಯದವರು ಭಾಗವಹಿಸಬಹುದು.*
ಕರ್ನಾಟಕ, ಕೆರಳ, ತಮಿಳುನಾಡು, ತೆಲಂಗಾಣ, ಆಂದ್ರ ಪ್ರದೇಶ, ಅಂಡಮಾನ್ ನಿಕೋಬಾರ್, ಪಾಂಡಿಚೇರಿ ಮತ್ತು ಲಕ್ಷದ್ವೀಪ

*ವಯಸ್ಸು:* 17/5 ರಿಂದ 23

*ವಿದ್ಯಾರ್ಹತೆ:* 10ನೇ ತರಗತಿ 45% ಮೇಲ್ಪಟ್ಟು, ಪ್ರತಿ ವಿಷಯದಲ್ಲಿ 33 ಮೇಲ್ಪಟ್ಟು ಅಂಕಗಳನ್ನು ಪಡೆದಿರಬೇಕು.

ಪ್ರಥಮ ಮಹಿಳಾ ಪೊಲೀಸ್ ಹುದ್ದೆ ಆಯ್ಕೆಯಾಗಿ ಇತಿಹಾಸ ರಚಿಸಿದ *ಭಿಮಕ್ಕ ಚವಾನ* ಅವರಿಗೆ ತರಬೇತಿ ನೀಡಿದ ಗ್ರಾಮೀಣ ಯುವಕರ ಸೇನಾ ತರಬೇತಿ ಕೇಂದ್ರ, ಚ. ಕಿತ್ತೂರ ದೈಹಿಕ ತರಬೇತಿ ಆರಂಭಿಸಿದ್ದು, ಆಸಕ್ತ ಮಹಿಳೆಯರು ಕೂಡಲೆ ಹೇಸರು ನೋಂದಾಯಿಸಿ ಇದರ ಲಾಭವನ್ನು ಪಡೆದುಕೊಳ್ಳುಬೇಕು.

*ಪ್ರವೇಶ ಪ್ರಾರಂಭ.*
09 ಜುಲೈ 2021.

*ತರಬೇತಿ ಪ್ರಾರಂಭ.*
15 ಜುಲೈ 2021

*ತರಬೇತಿಗಾಗಿ ಕೂಡಲೆ ಸಂಪರ್ಕಿಸಿ* Mob- 7204227580, 7795281808, 6361606427
ಗ್ರಾಮೀಣ ಯುವಕರ ಸೇನಾ ತರಬೇತಿ ಕೇಂದ್ರ,ಚ.ಕಿತ್ತೂರ.

*ಈ MSG ಅಗ್ನಿವೀರ್ ಆಗಲು ಆಸಕ್ತಿ ಇರುವ ಪ್ರತಿ ಮಹಿಳಾ ವಿದ್ಯಾರ್ಥಿನಿಯರಿಗೆ ಮನ ಮುಟ್ಟುವರೇಗು _SHARE ಮಾಡಿ , ⚔️ ಜೈ ಹಿಂದ್⚔️*

#womenempowerment
#joinindianarmy
#armyrecruitment
#physicaltraining
#womenmilitarypolice
#joinnow
#belgaumrally

flash24x7.com

Tousif M Mulla National President public Rights Cell International Humanity Rights & Media Organizationn Karnataka Human Rights Awareness Forum Mumbai Karnataka Mainorite President Karnataka Human Rights Panel Belagavi District Vice President 99Indianews Belagavi District Reporter Indian News Voice Of Nation INVN News

Related Articles

Leave a Reply

Your email address will not be published. Required fields are marked *

error: Content is protected !!
%d bloggers like this: