World News

  • ಮುಸ್ಲಿಮರು ಖರ್ಜೂರ ಸೇವಿಸಿ ಏಕೆ ಉಪವಾಸ ಮುರಿಯುತ್ತಾರೆ ಗೊತ್ತಾ?

    ಮುಸ್ಲಿಮರ ಪವಿತ್ರ ಹಬ್ಬವಾದ ರಂಜಾನ್ ತಿಂಗಳು ಆರಂಭಗೊಂಡಿದೆ. ವಿಶ್ವದಾದ್ಯಂತ ಮುಸ್ಲಿಂ ಸಮುದಾಯ ಒಂದು ತಿಂಗಳ ಕಾಲ ಉಪವಾಸ ಸೇರಿ ಹಲವು ಆಚರಣೆಗಳ ಮಾಡಲಿದ್ದಾರೆ. ಬೆಳಗ್ಗೆ ಸೂರ್ಯೋದಯದ ನಂತರ ಆರಂಭವಾಗುವ ಉಪವಾಸವು ಸೂರ್ಯಾಸ್ತವಾದ ಬಳಿಕ ಕೊನೆಗೊಳ್ಳುತ್ತದೆ. ವಿಶ್ವದ ಮೂಲೆ ಮೂಲೆಯಲ್ಲೂ ಇದೇ ರೀತಿಯ ಸಂಪ್ರದಾಯವನ್ನು ಅವರು ಪಾಲಿಸುತ್ತಾರೆ.   ಇನ್ನು ರಂಜಾನ್ ಉಪವಾಸಲ್ಲಿ ಅವರು ನೀರು ಸಹ ಕುಡಿಯುವುದಿಲ್ಲ. ಹೀಗಾಗಿ ಸಂಜೆಯಾಗುತ್ತಿದ್ದಂತೆ ಪ್ರಾರ್ಥನೆಯ ಬಳಿಕ ಅವರು ಖರ್ಜೂರ ಸೇವನೆಯ ಬಳಿಕವಷ್ಟೇ ಉಪವಾಸ ಮುರಿಯುತ್ತಾರೆ. ಹಾಗಾದರೆ ಖರ್ಜೂರ ಸೇವನೆಯಿಂದಲೇ ಮುಸ್ಲಿಮರು ತಮ್ಮ ಉಪವಾಸ ಮುರಿಯುವುದು ಏಕೆ ಎಂಬ…

    Read More »
  • WhatsApp Chat Filter: ವಾಟ್ಸಾಪ್​ನಿಂದ ಮತ್ತೊಂದು ಹೊಸ ಚಾಟ್ ಫಿಲ್ಟರ್ ಫೀಚರ್ ಪರಿಚಯ!

    ವಾಟ್ಸಾಪ್ ಬಳಕೆದಾರರಿಗೆ ಹೊಸ ಫೀಚರ್ಗಳನ್ನು ಪರೀಕ್ಷಿಸುತ್ತಿದ್ದು ಈಗ WhatsApp Chat Filter ಎಂಬ ಹೊಸ ಫೀಚರ್ ನಿಜಕ್ಕೂ ಹೆಚ್ಚು ಇಂಟ್ರೆಸ್ಟಿಂಗ್ ಮತ್ತು ಪ್ರಭಾವಶಾಲಿಯಾಗಿದೆ. ಏಕೆಂದರೆ ಇದು ಜನರಿಗೆ ಶುಲ್ಕ ವಿಧಿಸದೆ ಬಳಕೆದಾರರ ಅನುಭವವನ್ನು ಸುಧಾರಿಸಲು ನಿರಂತರವಾಗಿ ಪ್ರಯತ್ನಿಸುತ್ತದೆ. ಅನೇಕ ವೈಶಿಷ್ಟ್ಯಗಳು ಪ್ರಸ್ತುತ ಅಭಿವೃದ್ಧಿ ಹಂತದಲ್ಲಿದ್ದರೂ ಕೆಲವು ಜನರು ಈಗಿನಿಂದಲೇ ಪ್ರಯತ್ನಿಸಬಹುದಾದದ್ದು ಸಂಭಾಷಣೆಗಳನ್ನು ಫಿಲ್ಟರ್ ಮಾಡುವ ಸಾಮರ್ಥ್ಯವಾಗಿದೆ. WhatsApp Chat Filter ಫೀಚರ್ ಪ್ರಸ್ತುತ ಕೇವಲ ಬೀಟಾ ಪರೀಕ್ಷಕರ ಗುಂಪಿಗೆ ಸೀಮಿತವಾಗಿದೆ ಮತ್ತು ಇದು ಮುಂಬರುವ ವಾರಗಳಲ್ಲಿ ಸಾಮಾನ್ಯ ಜನರಿಗೆ ಬರುವುದಾಗಿ WaBetaInfo ಹೇಳಿದೆ. WhatsApp…

    Read More »
Back to top button